ಮಡಿಕೇರಿ, ಮಾ. 13: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 40 ದಿನಗಳ ರಾಜ್ಯ ಮಟ್ಟದ ಅರೆಭಾಷೆ ರಂಗ ಶಿಬಿರದ ಸಮಾರೋಪ ಸಮಾರಂಭ ಹಾಗೂ ಅರೆಭಾಷೆ ನಾಟಕ ರಂಗಪಯಣ ‘ಸಾಹೇಬ್ರು ಬಂದವೇ!’ ಅರೆಭಾಷೆ ನಾಟಕ ಉದ್ಘಾಟನಾ ಕಾರ್ಯಕ್ರಮವು ತಾ. 14 ರಂದು (ಇಂದು) ಸಂಜೆ 6 ಗಂಟೆಗೆ ಸುಳ್ಯ ತಾಲೂಕಿನ ಹಳೆಗೇಟು ರಂಗಮನೆ ಸಾಂಸ್ಕøತಿಕ ಕಲಾಕೇಂದ್ರದಲ್ಲಿ ನಡೆಯಲಿದೆ.