ನಾಪೆÇೀಕ್ಲು, ಡಿ. 19: ಮಂಗಳೂರಿನ ಕರಾವಳಿ ಮೈದಾನ ದಲ್ಲಿ ನಡೆದ ವಾರ್ಷಿಕ ಕೆ.ಎಸ್.ಎ. ಹಾಕಿ ಟೂರ್ನ್ಮೆಂಟ್ನಲ್ಲಿ ಕೊಡವಾಮೆ ತಂಡ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿದೆ. ಅಂತರ ರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಸೋಮಯ್ಯ, ರತನ್ ಸಿಕ್ವೇರಾ, ಕೆ.ಎಸ್.ಎ.ನ ನಿರ್ದೇಶಕ ಬಟ್ಟಿರ ಅಜಿತ್, ಸೋಮಯಂಡ ಚಂಗಪ್ಪ, ತಂಡದ ಕೇಟೋಳಿರ ವಿಕಾಸ್ ತಿಮ್ಮಯ್ಯ, ಮತ್ತಿತರರು ಪಾಲ್ಗೊಂಡಿದ್ದರು.