ಮಡಿಕೇರಿ-ಕುಟ್ಟ ರಾಜ್ಯ ಹೆದ್ದಾರಿ ಸಂ. ೮೯ರ ಕಿ.ಮೀ. ೫೮.೮೦ ರಿಂದ ೬೧.೫೦ ಮತ್ತು ೬೯.೦೦ ರಿಂದ ೭೧.೫೦ ರವರೆಗೆ ಮಳೆಯಿಂದ ಹಾನಿಯಾಗಿರುವ ಅಡ್ಡ ಮೋರಿಗಳ ನಿರ್ಮಾಣ ಹಾಗೂ ರಸ್ತೆ ದುರಸ್ತಿ ಪಡಿಸುವದು. ಅಂದಾಜು ರೂ. ೨೦೦ ಲಕ್ಷ.ಕೊಣನೂರು-ಮಾಕುಟ್ಟ ರಾ.ಹೆ. ಸಂ. ೯೧ರ ಕಿ.ಮೀ. ೭೭.೧೦ ರಿಂದ ೭೮.೦೦ ರವರೆಗೆ ಮಳೆಯಿಂದ ಕುಸಿದಿರುವ ಮೋರಿಗಳ ಭಾಗಕ್ಕೆ ಬಾಕ್ಸ್ ಕಲ್ವರ್ಟ್ ನಿರ್ಮಾಣ

ಕಾಮಗಾರಿ. ಅಂದಾಜು ರೂ. ೮೦ ಲಕ್ಷ.ಕೊಣನೂರು-ಮಾಕುಟ್ಟ ರಾ.ಹೆ. ಸಂ. ೯೧ರ ಕಿ.ಮೀ. ೭೯.೨೦ ರಿಂದ ೭೯.೪೦ ರವರೆಗೆ ಮಳೆಯಿಂದ ಹಾಳಾಗಿರುವ ಭಾಗಕ್ಕೆ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ. ಅಂದಾಜು ರೂ. ೩೦ ಲಕ್ಷ.ಕೊಣನೂರು-ಮಾಕುಟ್ಟ ರಾ.ಹೆ. ಸಂ. ೯೧ರ ಕಿ.ಮೀ. ೮೨.೦೦ ರಿಂದ ೮೨.೩೦ ರವರೆಗೆ ಮಳೆಯಿಂದ ಹಾಳಾದ ಭಾಗಕ್ಕೆ ಕಾಂಕ್ರಿಟ್ ಚರಂಡಿ, ರಸ್ತೆಯ ಮೇಲಿನ ಬಿರುಕುಗಳನ್ನು ಬಲಪಡಿಸುವದು ಹಾಗೂ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿ.

ಅಂದಾಜು ರೂ. ೬೦ ಲಕ್ಷ.ಕಾನೂರು-ಕೆಂಬುಕೊಲ್ಲಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. ೫.೫೦ ರಿಂದ ೧೦.೦೦ ರವರೆಗೆ ಮಳೆಯಿಂದ ಹಾನಿಯಾಗಿರುವ ಅಡ್ಡ ಮೋರಿಗಳ ನಿರ್ಮಾಣ ಹಾಗೂ ರಸ್ತೆ ದುರಸ್ತಿಪಡಿಸುವದು. ಅಂದಾಜು

ರೂ. ೨೦೦ ಲಕ್ಷ.ಪೆರುಂಬಾಡಿ-ಬಿಟ್ಟAಗಾಲ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. ೦.೦೦ ರಿಂದ ೫.೧೦ ರವರೆಗೆ ಹಾನಿಯಾಗಿರುವ ಅಡ್ಡ ಮೋರಿಗಳ ನಿರ್ಮಾಣ ಹಾಗೂ ರಸ್ತೆ ದುರಸ್ತಿಪಡಿಸುವದು.

ಅಂದಾಜು ರೂ. ೧೨೫ ಲಕ್ಷ.ಟಿ. ಶೆಟ್ಟಿಗೇರಿ-ಮರೆನಾಡು ಜಿಲ್ಲಾ ಮುಖ್ಯ ರ¸್ತೆ ಕಿ.ಮೀ. ೧೨.೧೦ ಹಾಗೂ ೧೨.೨೦ ರಲ್ಲಿ ಮಳೆಯಿಂದ ಹಾನಿಯಾಗಿರುವ ಅಡ್ಡ ಮೋರಿಗಳ ನಿರ್ಮಾಣ ಹಾಗೂ ಕಾಂಕ್ರಿಟ್ ರ¸್ತÉ ನಿರ್ಮಾಣ. ಅಂದಾಜು ರೂ. ೩೫ ಲಕ್ಷ.ವೀರಾಜಪೇಟೆ-ಕರಡ ಜಿಲ್ಲಾ ಮುಖ್ಯ ರ¸್ತÉ ಕಿ.ನೀ. ೧೫.೯೦ ರಿಂದ ೧೬.೪೦ ರವರೆಗೆ ವiÀಳೆಯಿಂದ ಕುಸಿದಿರುವ ಭಾಗಕ್ಕೆ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ.

ಅಂದಾಜು ರೂ. ೨೦ ಲಕ್ಷ.ಸಿದ್ದಾಪುರ-ಪಾಲಿಬೆಟ್ಟ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. ೫.೦೦ ರಿಂದ ೮.೫೦ ರವರೆಗೆ ಮಳೆಯಿಂದ ಹಾನಿಯಾಗಿರುವ ಅಡ್ಡ ಮೋರಿಗಳ ನಿರ್ಮಾಣ ಹಾಗೂ ರಸ್ತೆ ದುರಸ್ತಿಪಡಿಸುವದು.

ಅಂದಾಜು ರೂ. ೨೫೦ ಲಕ್ಷ.ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ ಹಾಗೂ ನೆಹರು ನಗರದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ.