ವೀರಾಜಪೇಟೆ, ಅ.25: ಮೈತಾಡಿ ಗ್ರಾಮದ ಮಂದತಮ್ಮೆ ಮಹಿಳಾ ಸಮಾಜದ ಆಡಳಿತ ಮಂಡಳಿಯಿಂದ ಸಂಗ್ರಹಿಸಿದ ನಗದು ಹಣವನ್ನು ಭಾರೀ ಮಳೆಯಿಂದ ಮನೆ ಕಳೆದುಕೊಂಡ ಗ್ರಾಮದ 4 ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಯಿತು.

ಮೈತಾಡಿ ಗ್ರಾಮದ ಮಂದತಮ್ಮೆ ಮಹಿಳಾ ಸಮಾಜದ ಆಧ್ಯಕ್ಷೆ ಕುಂಞÂೀರ ಸ್ವಾತಿ ಸನ್ನಿ, ಅಕ್ಕಮ್ಮ ಪೂವಯ್ಯ, ಮುಂಡಚಾಡೀರ ಪೂವಿ ಕಾವೇರಿ, ಎ.ಗಂಗಮ್ಮ ಮತ್ತಿತರರು ಹಾಜರಿದ್ದರು.