ಮಡಿಕೇರಿ, ಸೆ. 10: ದಿ. ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ವಿ.ಪಿ. ಶಶಿಧರ್ ಮಾತನಾಡಿ, ವಂಚಿತರ ಪರವಾಗಿ ಸುಬ್ಬಯ್ಯ ಅವರು ಹೋರಾಟಗಳನ್ನು ಮಾಡುತ್ತಿದ್ದರು ಎಂದು ಹೇಳಿದರು.
ವಕೀಲ ಕೆ.ಆರ್. ವಿದ್ಯಾಧರ,
ಮಡಿಕೇರಿ, ಸೆ. 10: ದಿ. ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ವಿ.ಪಿ. ಶಶಿಧರ್ ಮಾತನಾಡಿ, ವಂಚಿತರ ಪರವಾಗಿ ಸುಬ್ಬಯ್ಯ ಅವರು ಹೋರಾಟಗಳನ್ನು ಮಾಡುತ್ತಿದ್ದರು ಎಂದು ಹೇಳಿದರು.
ವಕೀಲ ಕೆ.ಆರ್. ವಿದ್ಯಾಧರ,