ಹೊಸಕೋಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುರೇಂದ್ರ ಅವರ ಗದ್ದೆಯಲ್ಲಿ ನಾಟಿ ಮಾಡುವ ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಲಾಯಿತು.

ಮುಖ್ಯ ಶಿಕ್ಷಕಿ ಹೆಚ್.ಕೆ. ಅನಸೂಯಾ, ಸಹ ಶಿಕ್ಷಕ ಟಿ.ಎನ್. ರತೀಶ್ ಹಾಗೂ ರುದ್ರೇಶ್ ಮಾರ್ಗದರ್ಶನದಲ್ಲಿ 5,6,7ನೇ ತರಗತಿ ವಿದ್ಯಾರ್ಥಿಗಳು ಸಂಭ್ರಮದಿಂದ ನಾಟಿ ಕೆಲಸದಲ್ಲಿ ಪಾಲ್ಗೊಂಡರು.ಧನುಂಗಾಲ ಗ್ರಾಮದ ನಂಬಿಮನೆ ಮಹೇಂದ್ರ ಅವರ ತೋಟದಲ್ಲಿ ಜಲಸ್ಫೋಟಗೊಂಡು ನಾಶಗೊಂಡಿದೆ. -ಮನೋಜ್, ಮಡಿಕೇರಿಕಟ್ಟೆಮಾಡು ಪೋತಂಡ್ರ ದೇವಿಪ್ರಸಾದ್ ಅವರ ತೋಟ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿದೆ. -ಗಿರೀಶ್‍ಕಾಂತ್