ನಾಪೆÇೀಕ್ಲು, ಜು. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಣ್ಣಂಗಾಲ ಪ್ರಗತಿ ಬಂಧು ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ ಕಣ್ಣಂಗಾಲ ಸಮುದಾಯ ಭವನದಲ್ಲಿ ಪುಷ್ಪ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕಣ್ಣಂಗಾಲ ಒಕ್ಕೂಟದ ಅಧ್ಯಕ್ಷೆ ರೇಖಾ, ಕೃಷಿ ಮೇಲ್ವಿಚಾರಕ ಚೇತನ್, ವಲಯ ಮೇಲ್ವಿಚಾರಕ ಪ್ರದೀಪ್ ರೈ, ಸೇವಾ ಪ್ರತಿನಿಧಿ ರೂಪೇಶ್, ಮತ್ತಿತರರು ಇದ್ದರು.