ವೀರಾಜಪೇಟೆ, ಜೂ. 26 : ವೀರಾಜಪೇಟೆ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿದ ವಕೀಲ ಸಿ.ಎಚ್. ಕರುಣಾಕರನ್ ಅವರ ಸ್ಮರಣಾರ್ಥ ಸಂತಾಪ ಸಭೆ ಏರ್ಪಡಿಸಲಾಗಿತ್ತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಸದಸ್ಯರಾದ ಎಸ್.ಎಚ್. ಮತೀನ್, ಡಿ.ಪಿ.ರಾಜೇಶ್, ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿದರು. ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಸದಸ್ಯರುಗಳಾದ ಜೂನಾ, ಯಶೋಧ, ಪೂರ್ಣಿಮಾ, ಪಟ್ಟಡ ರಂಜಿ ಪೂಣಚ್ಚ, ಮಹಮ್ಮದ್ ರಾಫಿ ಸುಭಾಶ್, ಬೆನ್ನಿ, ರಜನಿಕಾಂತ್ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
ಮೃತರ ಗೌರವಾರ್ಥ ಬಂದ್ :
ನ್ಯಾಯಾಲಯದಲ್ಲಿ ಸಂತಾಪ :