ಗೋಣಿಕೊಪ್ಪ ವರದಿ, ಮೇ 11: ಹಳ್ಳಿಗಟ್ಟು ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘದ ವತಿಯಿಂದ ಶೌರ್ಯ ಚಕ್ರ ಪಡೆದ ಯೋಧ ಹೆಚ್.ಎಸ್. ಮಹೇಶ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಅಫ್ಸಲ್ ಬೇಗ್, ಕಾರ್ಯದರ್ಶಿ ಸಂತೋಷ್ಕುಮಾರ್, ಸಹ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಸದಸ್ಯರು ಇದ್ದರು.
ಗೋಣಿಕೊಪ್ಪ ವರದಿ, ಮೇ 11: ಹಳ್ಳಿಗಟ್ಟು ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘದ ವತಿಯಿಂದ ಶೌರ್ಯ ಚಕ್ರ ಪಡೆದ ಯೋಧ ಹೆಚ್.ಎಸ್. ಮಹೇಶ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಅಫ್ಸಲ್ ಬೇಗ್, ಕಾರ್ಯದರ್ಶಿ ಸಂತೋಷ್ಕುಮಾರ್, ಸಹ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಸದಸ್ಯರು ಇದ್ದರು.