ಗೋಣಿಕೊಪ್ಪ ವರದಿ, ಫೆ. 28: ವೀರಾಜಪೇಟೆ ತಾಲೂಕು ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತಾಲೂಕು ಸಂಚಾಲಕರಾಗಿ ಚಂದ್ರ, ಆಂತರಿಕ ಶಿಸ್ತು ಸಂಚಾಲಕರಾಗಿ ಉಣ್ಣಿಕೃಷ್ಣ, ಸಂಘಟನಾ ಸಂಚಾಲಕರಾಗಿ ಗಣೇಶ್, ಕರ್ಕು, ಪೊನ್ನು,

ಹೆಚ್.ಆರ್. ಮುತ್ತಯ್ಯ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಪರಶುರಾಮ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ.