ಶನಿವಾರಸಂತೆ,ಡಿ. 25: ಶನಿವಾರಸಂತೆ ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ಹಿಂದು ಸಂಘಟನೆಯ ಶನಿವಾರಸಂತೆ ಘಟಕದ ಕಾರ್ಯಕರ್ತರು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಮಾಲೆ ಧರಿಸಿ ಮೆರವಣಿಗೆ ಮೂಲಕ ದತ್ತ ಪೀಠಕ್ಕೆ ತೆರಳಿದರು. ದೇವಾಲಯದಲ್ಲಿ ಪೂಜಾ ಕಾರ್ಯ ಅರ್ಚಕ ಮಹಂತೇಶ್ ಭಟ್ ನೆರವೇರಿಸಿದರು.
ಶನಿವಾರಸಂತೆ,ಡಿ. 25: ಶನಿವಾರಸಂತೆ ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ಹಿಂದು ಸಂಘಟನೆಯ ಶನಿವಾರಸಂತೆ ಘಟಕದ ಕಾರ್ಯಕರ್ತರು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಮಾಲೆ ಧರಿಸಿ ಮೆರವಣಿಗೆ ಮೂಲಕ ದತ್ತ ಪೀಠಕ್ಕೆ ತೆರಳಿದರು. ದೇವಾಲಯದಲ್ಲಿ ಪೂಜಾ ಕಾರ್ಯ ಅರ್ಚಕ ಮಹಂತೇಶ್ ಭಟ್ ನೆರವೇರಿಸಿದರು.