ಮಡಿಕೇರಿ ಡಿ.12 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದ ನೈಜ ಘಟನೆಗಳನ್ನಾಧರಿಸಿ ಪತ್ರಕರ್ತ ರವಿ ಪಾಂಡವಪುರ ರಚಿಸಿರುವ ‘ಕಥೆ ಹೇಳುವೆ ನನ್ನ’ (ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.14ರಂದು ಮೈಸೂರು ವಿವಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ನಡೆಯಲಿದೆ.
ಮಡಿಕೇರಿ ಡಿ.12 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದ ನೈಜ ಘಟನೆಗಳನ್ನಾಧರಿಸಿ ಪತ್ರಕರ್ತ ರವಿ ಪಾಂಡವಪುರ ರಚಿಸಿರುವ ‘ಕಥೆ ಹೇಳುವೆ ನನ್ನ’ (ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.14ರಂದು ಮೈಸೂರು ವಿವಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ನಡೆಯಲಿದೆ.