ಕೂಡಿಗೆ, ಸೆ. 15 : ಕೂಡಿಗೆ ಗ್ರಾಮದ ನಿವಾಸಿ ಕೂಡಿಗೆ ಸರ್ಕಲ್‍ನ ಅಂಗಡಿಯೊಂದರಲ್ಲಿ ಕಾರ್ಮಿಕರಾಗಿದ್ದ ಕೆ.ಕೆ.ತಿಮ್ಮಪ್ಪ (60) ಎಂಬವರು ಕೆಲಸ ಮಾಡುವ ಸಂದರ್ಭ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.