ನಾಪೆÇೀಕ್ಲು, ಜು. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯ ವತಿಯಿಂದ ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಕವಿತಾ, ಒಕ್ಕೂಟದ ಅಧ್ಯಕ್ಷತೆ ಹೇಮಾವತಿ ಜಂಟಿಯಾಗಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಧನಂಜಯ ಅಗೋಳಿಕಜೆ, ಮುಖ್ಯ ಅತಿಥಿಯಾಗಿ ಸೇವಾ ಮೇಲ್ವಿಚಾರಕ ಚೇತನ್, ಸೇವಾ ಪ್ರತಿನಿಧಿ ಗೌರಮ್ಮ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.