ಸೋಮವಾರಪೇಟೆ, ಮಾ. 31: ಜಾತ್ಯತೀತ ಜನತಾದಳದ ಮಡಿಕೇರಿ ಕ್ಷೇತ್ರ ಉಪಾಧ್ಯಕ್ಷರನ್ನಾಗಿ ಹಿತ್ತಲಕೇರಿಯ ಹೆಚ್.ಟಿ. ಪುಟ್ಟಸ್ವಾಮಿ, ಪದಾಧಿಕಾರಿಗಳನ್ನಾಗಿ ಹೊನ್ನೆಕೊಪ್ಪದ ಸಿ.ಪಿ. ತೀರ್ಥ, ದೊಡ್ಡಳ್ಳಿಯ ಡಿ.ಇ. ಯಶ್ವಂತ್, ಕಾರ್ಯದರ್ಶಿಯನ್ನಾಗಿ ಹೆಚ್.ಟಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಗುರು ಇವರುಗಳನ್ನು ನೇಮಕಗೊಳಿಸಲಾಗಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ತಿಳಿಸಿದ್ದಾರೆ.