ನಾಪೆÉÇೀಕ್ಲು, ಮಾ. 16: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಕ್ರೀಡಾಂಗಣದಲ್ಲಿ ಪೂಜೆ ನಡೆಸಲಾಯಿತು. ಹಾಕಿ ಕಪ್ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಕಾರ್ಯದರ್ಶಿ ಅಜಿತ್ ನಾಣಯ್ಯ, ಸಂಚಾಲಕ ಅರುಣ್ ಬೇಬ, ಶಂಕರಿ ಚಂಗಪ್ಪ, ರಾಜ, ಮತ್ತಿತರ ಕುಟುಂಬ ಸದಸ್ಯರು ಇದ್ದರು.