ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು) ಕುಶಾಲನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು) ಕುಶಾಲನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.