ನಾಪೆÇೀಕ್ಲು, ಜ. 2: ದೊಡ್ಡಪುಲಿಕೋಟು ಗ್ರಾಮದ ತಂಡ್ರಹೊಳೆ ಸೇತುವೆ ಬಳಿ ಒಂದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ತಂಗುದಾಣವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ, ಗ್ರಾಮ ಪಂಚಾಯಿತಿ ಸದಸ್ಯರಾದ ಹೊಸೋಕ್ಲು ಮುತ್ತಪ್ಪ, ಚೆಂಗೇಟಿರ ಕುಮಾರ್ ಸೋಮಣ್ಣ, ಬದ್ದಂಜೆಟ್ಟಿರ ದೇವಿ ದೇವಯ್ಯ, ದೇವಕ್ಕಿ, ಧರಣಿ, ಪಾಪು, ಗ್ರಾಮಸ್ಥರಾದ ಕರವಂಡ ಅಪ್ಪಣ್ಣ, ಅಪ್ಪಚ್ಚಿರ ದಿನು, ಬೋಸ್, ಡಿಕ್ಕ, ನುಚ್ಚುಮಣಿಯಂಡ ಚಿಂಗಪ್ಪ, ಇದ್ದರು.