ಮಾರುಕಟ್ಟೆ ಕಾಮಗಾರಿಗೆ ಹೋರಾಟ ಮಾಡಿ ಚಾಲನೆ ನೀಡಿದ್ದೆ. ಗುತ್ತಿಗೆದಾರರು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿಕೊಡುವದಾಗಿ ಹೇಳಿದ್ದರು. ಆದರೆ ಇದೀಗ ರೂ. 40 ಲಕ್ಷ ಹೆಚ್ಚುವರಿ ಅನುದಾನ ಬೇಕಿರುವದರಿಂದ ವಿಳಂಬವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಮುಂದುವರಿಸಲು ಪ್ರಯತ್ನಿಸಲಾಗುವದು.ಕಾವೇರಮ್ಮ ಸೋಮಣ್ಣ, ಅಧ್ಯಕ್ಷರು ನಗರಸಭೆ.