ಸಿದ್ದಾಪುರ, ಸೆ. 15: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಮೂರನೇ ಹಾಗೂ ನಾಲ್ಕನೇ ವಾರ್ಡ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗಿಸಲು ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ ವಿದ್ಯುದೀಕರಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್, ಭೂಮಿ ಪೂಜೆಯನ್ನು ನೆರವೇರಿಸಿದರು.

ಗ್ರಾ.ಪಂ ಸದಸ್ಯರುಗಳಾದ ಎ.ಕೆ. ಹಕೀಂ, ಮುಸ್ತಫ, ಅಪ್ಸಲ್, ಜೂನಿಯರ್ ಇಂಜಿನಿಯರ್ ದಿನೇಶ್. ಪಿ.ಡಿ.ಓ. ನಂಜುಂಡ ಸ್ವಾಮಿ ಇನ್ನಿತರರು ಹಾಜರಿದ್ದರು.