ಸೋಮವಾರಪೇಟೆ, ಜೂ. 8: ತಾಲೂಕು ಹಿಂದೂ ಜಾಗರಣಾ ವೇದಿಕೆಯ ಸಂಚಾಲಕರಾಗಿ ದರ್ಶನ್ ಜೋಯಪ್ಪ ಆಯ್ಕೆಯಾಗಿದ್ದಾರೆ. ಸಹ ಸಂಚಾಲಕರಾಗಿ ರವಿ ಕರ್ಕಳ್ಳಿ, ಕೊಡ್ಲಿಪೇಟೆ ಯೋಗೇಶ್, ನಿಧಿ ಪ್ರಮುಖರಾಗಿ ಹೊಸಬೀಡು ಪವನ್, ಕಾರ್ಯದರ್ಶಿಯಾಗಿ ಎಂ.ಬಿ. ಉಮೇಶ್ ಅವರುಗಳು ಆಯ್ಕೆಯಾಗಿದ್ದಾರೆ.