*ಗೋಣಿಕೊಪ್ಪಲು, ಅ. 7: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ದಸರಾ ಬಹುಭಾಷಾ ಕವಿಗೋಷ್ಠಿ ತಾ. 9 ರಂದು (ನಾಳೆ) 10.30ಕ್ಕೆ ಇಲ್ಲಿನ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿದೆ.

ತಾಲೂಕು ಕಾ.ಸ.ಪ ಅಧ್ಯಕ್ಷ ಮುಲ್ಲೆಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಕೇಚಾಮಾಡ ಸುಬ್ಬಮ್ಮ ತಿಮ್ಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ದಂಬೆಕೋಡಿ ಸುಶೀಲಾ ಸುಬ್ರಮಣಿ, ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಜಿ.ಪಂ ಸದಸ್ಯ ಸಿ.ಕೆ.ಬೋಪಣ್ಣ, ಕಾವೇರಿ ದಸರಾ ಸಮಿತಿ ಕಾರ್ಯಧ್ಯಕ್ಷ ಕೆ.ಪಿ. ಬೋಪಣ್ಣ ಉಪಸ್ಥಿತರಿರುವರು.

ಕವಿಗೋಷ್ಠಿಯಲ್ಲಿ ಈ ಬಾರಿ 100 ಕ್ಕೂ ಹೆಚ್ಚು ಕವನಗಳು ಆಯ್ಕೆಗೆ ಬಂದಿದ್ದು ಸುಮಾರು 60 ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾತಿ ಜಯಪ್ರಕಾಶ್ ಸುಂಟಿಕೊಪ್ಪ, ಗಿರೀಶ್ ಕಿಗ್ಗಾಲು, ಕೆ.ಟಿ ವಾಸ್ತಲ್ಯ ಗೋಣಿಕೊಪ್ಪ, ನ.ಲ. ವಿಜಯ ಸೋಮವಾರಪೇಟೆ, ಮೋಹಿತ್ ಕಡ್ಲೇರ ಬೆಟ್ಟಗೇರಿ, ಜಲ ಕಾಳಪ್ಪ ಹಾನಗಲ್, ಟೋಮಿ ಥೋಮಸ್ ಇಂಜಿಲ್‍ಗೆರೆ, ಎಂ. ಮಹೇಶ್, ಚೆಟ್ಟಳ್ಳಿ, ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಸುಶೀಲ ಹಾನಗಲ್, ಕೆ.ಬಿ. ಜಗದೀಶ್ ಜೋಡುಬೀಟಿ, ರೂಪಾ ಸುರೇಶ್ ಸೋಮವಾರಪೇಟೆ, ಕೆ.ವಿ. ಪುಟ್ಟಣ್ಣ ಆಚಾರ್ಯ ಮರಗೋಡು, ರಾಣಿ ರವೀಂದ್ರ ಸೋಮವಾರಪೇಟೆ, ಶರ್ಮಿಳಾ ರಮೇಶ್ ಸೋಮವಾರಪೇಟೆ, ಕಾಂಚನ ಕೆ.ಎಸ್. ಸೋಮವಾರಪೇಟೆ, ಸಿಂಚನ ವಿ.ಡಿ. ಸೋಮವಾರಪೇಟೆ, ಕೆ.ಪಿ. ಸುದರ್ಶನ್ ಸೋಮವಾರಪೇಟೆ, ನಿಮಿಷ ಎಸ್.ಎಂ ಸೋಮವಾರಪೇಟೆ, ಕೌಶಲ್ಯ ಗೋಣಿಕೊಪ್ಪ, ರುಬಿನಾ ಎಂ.ಎ. ಸೋಮವಾರಪೇಟೆ, ವೈಲೇಶ್ ಪಿ.ಎಸ್. ಬೋಯಿಕೇರಿ, ಕಾಯಪಂಡ ಟಾಟಾ ಚಂಗಪ್ಪ ವೀರಾಜಪೇಟೆ, ಎಂ.ಪಿ ಪುಷ್ಪಲತಾ ಶಿವಪ್ಪ ಬೊಯಿಕೇರಿ, ವಿಮಲಾ ದಶರಥ ವೀರಾಜಪೇಟೆ, ಪ್ರಿಯಾಂಕ ಡಿ. ವೀರಾಜಪೇಟೆ, ಮುಲ್ಲೆಂಗಡ ಮದೋಷ್ ಪೂವಯ್ಯ ವೀರಾಜಪೇಟೆ, ವಿ.ಎನ್ ರಂಜಿತಾ ಕಾರ್ಯಪ್ಪ, ಬೋಪಣ್ಣ ಎನ್ ಕೆ. ವೀರಾಜಪೇಟೆ, ಮುಲ್ಲೆಂಗಡ ದರ್ಶನ್ ಸುಬ್ಬಯ್ಯ, ಗಗನ್ ಎಂ.ಜಿ. ವೀರಾಜಪೇಟೆ, ತಿಮ್ಮಯ್ಯ ಎನ್.ಎನ್. ವೀರಾಜಪೇಟೆ, ಮುಲ್ಲೆಂಗಡ ಮಮತಾ ದೇಚಕ್ಕ ವೀರಾಜಪೇಟೆ, ವಿ.ಟಿ ಶ್ರೀನಿವಾಸ್ ಗೋಣಿಕೊಪ್ಪ, ಕಿರುಗೂರು ನವೀನ್, ಗ್ರೀಷ್ಮಾ ಎಂ.ಎಸ್ ವೀರಾಜಪೇಟೆ, ತಶ್ಮಾ ವೀರಾಜಪೇಟೆ, ಅರ್ಚನಾ ವೀರಾಜಪೇಟೆ, ಶಾಲಿನಿ ವೀರಾಜಪೇಟೆ, ಕೀರ್ತನಾ ಎಂ.ಎಸ್. ವೀರಾಜಪೇಟೆ, ಎಂ.ಎಸ್ ಮಹೇಂದ್ರ ಕುಶಾಲನಗರ, ತೆಕ್ಕಡ ಕುಮಾರಸ್ವಾಮಿ ಮುತ್ತಾರ್‍ಮುಡಿ, ಬಿ.ಸಿ. ಶಂಕರಯ್ಯ ಕುಶಾಲನಗರ, ತಾತಂಡ ರಾಣಿ ನಂಜಪ್ಪ ವೀರಾಜಪೇಟೆ, ಪ್ರದೀಪ್ ಎಂ.ಎ. ಪೊನ್ನಂಪೇಟೆ, ಸಂದೇಶ್ ಜೋಸೆಪ್ ಡಿಸೋಜ ಪೊನ್ನಂಪೇಟೆ, ಮಂಜುನಾಥ್ ವೀರಾಜಪೇಟೆ.

ಕೊಡವ ಭಾಷೆಯಲ್ಲಿ : ಮುಲ್ಲೆಂಗಡ ರೇವತಿ ಪೂವಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಕಾಡ್ಯಮಾಡ ರೀಟಾ ಬೋಪಯ್ಯ, ಎಂ.ಕೆ ನಳಿನಾಕ್ಷಿ,

ಅರೆಭಾಷೆಯಲ್ಲಿ : ಕಡ್ಲೇರ ತುಳಸಿ ಮೋಹನ್ ಬೆಟ್ಟಗೇರಿ, ದೀಪಿಕಾ ಸುದರ್ಶನ್ ಸೋಮವಾರಪೇಟೆ, ಕೊಟ್ಟಕೇರಿಯನ ಲೀಲಾ ದಯಾನಂದ್ ಮಡಿಕೇರಿ, ಮೂಡಗದ್ದೆ ವಿನೋದ್ ಗೋಣಿಕೊಪ್ಪ

ತುಳು ಭಾಷೆಯಲ್ಲಿ : ರಮ್ಯ ಕೆ.ಜಿ. ಮೂರ್ನಾಡ್ ಇವರುಗಳು ಕವನ ವಾಚನ ಮಾಡಲಿದ್ದಾರೆ.