ಸೋಮವಾರಪೇಟೆ, ಜೂ.20: ತಾಲೂಕು ವ್ಯಾಪ್ತಿಯಲ್ಲಿ ತಾ. 21ರಿಂದ (ಇಂದಿನಿಂದ) ಸೆಪ್ಟೆಂಬರ್ 27ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚೆÉೀರಿಗಳಲ್ಲಿ ಕಂದಾಯ ಅದಾಲತ್ ಸಭೆ ನಡೆಸಲಾಗುವದೆಂದು ತಹಶೀಲ್ದಾರ್ ಬಿ.ಸಿ. ಶಿವಪ್ಪ ತಿಳಿಸಿದ್ದಾರೆ.
ತಾ. 21ರಂದು (ಇಂದು) ಕೊಡ್ಲಿಪೇಟೆ ವ್ಯಾಪ್ತಿಯ ದೊಡ್ಡಕೊಡ್ಲಿ, ಬೆಸೂರು, ಬ್ಯಾಡಗೊಟ್ಟ, ತಾ. 28ರಂದು ಹಂಡ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ, 30ರಂದು ದುಂಡಳ್ಳಿ ಮತ್ತು ನಿಡ್ತ, ಜುಲೈ 5ರಂದು ಶನಿವಾರಸಂತೆ ಹೋಬಳಿಯ ಆಲೂರು ಮತ್ತು ಗೌಡಳ್ಳಿ, ಜುಲೈ 16ರಂದು ಹಾನಗಲ್ಲು ಮತ್ತು ಬೇಲೂರು, 19ರಂದು ಕುಶಾಲನಗರ ಮತ್ತು ಸುಂಟಿಕೊಪ್ಪ 26ರಂದು ಐಗೂರು, ಗಣಗೂರು, 30ರಂದು ಕಿರಗಂದೂರು, ನೇರುಗಳಲೆ ಪಂಚಾಯಿತಿ ಕಚೆÉೀರಿಗಳಲ್ಲಿ ನಡೆಯಲಿದೆ.
ಆಗಸ್ಟ್ 2ರಂದು ಶಾಂತಳ್ಳಿ, ತೋಳೂರುಶೆಟ್ಟಳ್ಳಿ, 9ರಂದು ಕುಮಾರಳ್ಳಿ, ಕುಂದಳ್ಳಿ, 16ರಂದು ಗರ್ವಾಲೆ, ಮಾದಾಪುರ, 23ರಂದು ತೊರೆನೂರು, ಶಿರಂಗಾಲ, 30ರಂದು ನಂಜರಾಯಪಟ್ಟಣ, ಮುಳ್ಳುಸೋಗೆ ಪಂಚಾಯಿತಿ ಕಚೇರಿಯಲ್ಲಿ ನಡೆಯಲಿದೆ.
ಸೆಪ್ಟೆಂಬರ್ 6ರಂದು ಕಂಬಿಬಾಣೆ, ಹರದೂರು, 13ರಂದು ಸುಂಟಿಕೊಪ್ಪ ವ್ಯಾಪ್ತಿಯ ಕೊಡಗರಳ್ಳಿ, ಉಲುಗುಲಿ, 20ರಂದು ಹೆಬ್ಬಾಲೆ ಮತ್ತು ಕೂಡಿಗೆ, 27ರಂದು ಕೆದಕಲ್ ಮತ್ತು ಕಾಂಡನಕೊಲ್ಲಿ ಪಂಚಾಯಿತಿ ಕಚೆÉೀರಿಯಲ್ಲಿ ನಡೆಯಲಿದೆ.