ತಾಳತ್ಮನೆಯಲ್ಲಿ ಸರಳ ವಿವಾಹಮಡಿಕೇರಿ, ಏ. 9: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ ಯುವ ಜೋಡಿಯ ವಿವಾಹ ಸರಳವಾಗಿ ಸಂಪ್ರದಾಯ ಬದ್ಧವಾಗಿ ಇಂದು ನೆರವೇರಿತು. ತಾಳತ್‍ಮನೆ ನಿವಾಸಿ ಹೊಸೋಕ್ಲು ಬಾಲಕೃಷ್ಣ ಹಾಗೂ ಸರೋಜಿನಿ ಅವರ ತೋರದಲ್ಲಿ ನಡೆದ ಸರಳ ವಿವಾಹವೀರಾಜಪೇಟೆ, ಏ. 9: ಕೊರೊನಾ ವೈರಸ್ ಮುಂಜಾಗ್ರತೆಯ ಲಾಕ್‍ಡೌನ್ ನಡುವೆಯೂ ವೀರಾಜಪೇಟೆಗೆ ಸಮೀಪದ ತೋರ ಗ್ರಾಮದಲ್ಲಿ ಸರಳ ವಿವಾಹ ನಡೆದಿದೆ. ತೋರ ಗ್ರಾಮದ ಪ್ರಭು ಕುಮಾರ್ ಹಾಗೂ ಅದೇ ಸಬ್ಬಮ್ಮ ದೇವಿ ಉತ್ಸವ ರದ್ದುಸೋಮವಾರಪೇಟೆ, ಏ.9: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದ್ದ ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವವನ್ನು ಪ್ರಸಕ್ತ ವರ್ಷ ರದ್ದುಗೊಳಿಸಲಾಗಿದೆ ಎಂದು ಉತ್ಸವಗಳ ಮುಂದೂಡಿಕೆನಾಪೆÇೀಕ್ಲು, ಏ. 9: ತಾ. 14 ಮತ್ತು 15ರಂದು ನಡೆಯಬೇಕಿದ್ದ ಸಮೀಪದ ನೆಲಜಿ ಶ್ರೀ ಭಗವತಿ ದೇವಿಯ ಉತ್ಸವವನ್ನು ಲಾಕ್‍ಡೌನ್ ಕಾರಣದಿಂದ ಮುಂದೂಡಲಾಗಿದೆ. *ಕಕ್ಕುಂದಕಾಡು ಚಾಮುಂಡಿ ಉತ್ಸವ ಮಾರುಕಟ್ಟೆ ಸ್ಥಳಾಂತರಕುಶಾಲನಗರ, ಏ. 9: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆ ತಾ. 10 ರಂದು (ಇಂದು) ಕುಶಾಲನಗರ ಮೈಸೂರು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ
ತಾಳತ್ಮನೆಯಲ್ಲಿ ಸರಳ ವಿವಾಹಮಡಿಕೇರಿ, ಏ. 9: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ ಯುವ ಜೋಡಿಯ ವಿವಾಹ ಸರಳವಾಗಿ ಸಂಪ್ರದಾಯ ಬದ್ಧವಾಗಿ ಇಂದು ನೆರವೇರಿತು. ತಾಳತ್‍ಮನೆ ನಿವಾಸಿ ಹೊಸೋಕ್ಲು ಬಾಲಕೃಷ್ಣ ಹಾಗೂ ಸರೋಜಿನಿ ಅವರ
ತೋರದಲ್ಲಿ ನಡೆದ ಸರಳ ವಿವಾಹವೀರಾಜಪೇಟೆ, ಏ. 9: ಕೊರೊನಾ ವೈರಸ್ ಮುಂಜಾಗ್ರತೆಯ ಲಾಕ್‍ಡೌನ್ ನಡುವೆಯೂ ವೀರಾಜಪೇಟೆಗೆ ಸಮೀಪದ ತೋರ ಗ್ರಾಮದಲ್ಲಿ ಸರಳ ವಿವಾಹ ನಡೆದಿದೆ. ತೋರ ಗ್ರಾಮದ ಪ್ರಭು ಕುಮಾರ್ ಹಾಗೂ ಅದೇ
ಸಬ್ಬಮ್ಮ ದೇವಿ ಉತ್ಸವ ರದ್ದುಸೋಮವಾರಪೇಟೆ, ಏ.9: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದ್ದ ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವವನ್ನು ಪ್ರಸಕ್ತ ವರ್ಷ ರದ್ದುಗೊಳಿಸಲಾಗಿದೆ ಎಂದು
ಉತ್ಸವಗಳ ಮುಂದೂಡಿಕೆನಾಪೆÇೀಕ್ಲು, ಏ. 9: ತಾ. 14 ಮತ್ತು 15ರಂದು ನಡೆಯಬೇಕಿದ್ದ ಸಮೀಪದ ನೆಲಜಿ ಶ್ರೀ ಭಗವತಿ ದೇವಿಯ ಉತ್ಸವವನ್ನು ಲಾಕ್‍ಡೌನ್ ಕಾರಣದಿಂದ ಮುಂದೂಡಲಾಗಿದೆ. *ಕಕ್ಕುಂದಕಾಡು ಚಾಮುಂಡಿ ಉತ್ಸವ
ಮಾರುಕಟ್ಟೆ ಸ್ಥಳಾಂತರಕುಶಾಲನಗರ, ಏ. 9: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆ ತಾ. 10 ರಂದು (ಇಂದು) ಕುಶಾಲನಗರ ಮೈಸೂರು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ