ಕಾಡಾನೆ ದಾಳಿ ಪ್ರಕರಣ: ಚಿಕಿತ್ಸೆಗೆ 1 ಲಕ್ಷ ವಿತರಣೆಗೋಣಿಕೊಪ್ಪಲು, ಏ. 22: ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದ ಪೆÇನ್ನಂಪೇಟೆ ಹೋಬಳಿಯ ಮಾಯಮುಡಿ ಗ್ರಾಮದ ಕಾವಾಲ ಲಾಕ್ಡೌನ್ ನಿಯಮ ಉಲ್ಲಂಘನೆ : ದಂಡಸೋಮವಾರಪೇಟೆ, ಏ. 22: ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ ಪಟ್ಟಣದ ಕೆಲ ಅಂಗಡಿಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟಕ್ಕೆ ಕಳ್ಳಭಟ್ಟಿ ವಶಕೂಡಿಗೆ, ಏ. 22: ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಹಿತ ಪೆÇಲೀಸರು ಬಂಧಿಸಿದ್ದಾರೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ವೃತ್ತದ ಸಮೀಪ. ಅಡ್ಡ ರಸ್ತ್ತೆಯಲ್ಲಿ ಕಳ್ಳಭಟ್ಟಿ ಮಾರಾಟ ಬೇಕರಿಗೆ ಬೀಗ ದಂಡಪೆÇನ್ನಂಪೇಟೆ. ಏ. 22: ಟಿ. ಶೆಟ್ಟಿಗೇರಿಯ ಬೇಕರಿಯೊಂದರಲ್ಲಿ ಕೇರಳದಲ್ಲಿ ತಯಾರಿಸಿರುವ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತಿದ್ದ ಬಗ್ಗೆ ಮಾಹಿತಿ ತಿಳಿದು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಕಾಡಾನೆಗಳಿಗೆ ನೀರೊದಗಿಸಲು ಸೋಲಾರ್ ಬೇಲಿ ತೆಗೆದ ಟಾಟಾ ಸಂಸ್ಥೆಸೋಮವಾರಪೇಟೆ, ಏ. 22: ಬಿಸಿಲಿನ ಬೇಗೆಯಿಂದಾಗಿ ಅರಣ್ಯದೊಳಗಿನ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ಎದುರಾಗಿದೆ. ಅರಣ್ಯದಲ್ಲಿರುವ ಕಾಡಾನೆಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿರುವದರಿಂದ ಐಗೂರು-ಕಾಜೂರು-ಕೋವರ್‍ಕೊಲ್ಲಿಯಲ್ಲಿರುವ ಟಾಟಾ
ಕಾಡಾನೆ ದಾಳಿ ಪ್ರಕರಣ: ಚಿಕಿತ್ಸೆಗೆ 1 ಲಕ್ಷ ವಿತರಣೆಗೋಣಿಕೊಪ್ಪಲು, ಏ. 22: ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದ ಪೆÇನ್ನಂಪೇಟೆ ಹೋಬಳಿಯ ಮಾಯಮುಡಿ ಗ್ರಾಮದ ಕಾವಾಲ
ಲಾಕ್ಡೌನ್ ನಿಯಮ ಉಲ್ಲಂಘನೆ : ದಂಡಸೋಮವಾರಪೇಟೆ, ಏ. 22: ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ ಪಟ್ಟಣದ ಕೆಲ ಅಂಗಡಿಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟಕ್ಕೆ
ಕಳ್ಳಭಟ್ಟಿ ವಶಕೂಡಿಗೆ, ಏ. 22: ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಹಿತ ಪೆÇಲೀಸರು ಬಂಧಿಸಿದ್ದಾರೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ವೃತ್ತದ ಸಮೀಪ. ಅಡ್ಡ ರಸ್ತ್ತೆಯಲ್ಲಿ ಕಳ್ಳಭಟ್ಟಿ ಮಾರಾಟ
ಬೇಕರಿಗೆ ಬೀಗ ದಂಡಪೆÇನ್ನಂಪೇಟೆ. ಏ. 22: ಟಿ. ಶೆಟ್ಟಿಗೇರಿಯ ಬೇಕರಿಯೊಂದರಲ್ಲಿ ಕೇರಳದಲ್ಲಿ ತಯಾರಿಸಿರುವ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತಿದ್ದ ಬಗ್ಗೆ ಮಾಹಿತಿ ತಿಳಿದು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ
ಕಾಡಾನೆಗಳಿಗೆ ನೀರೊದಗಿಸಲು ಸೋಲಾರ್ ಬೇಲಿ ತೆಗೆದ ಟಾಟಾ ಸಂಸ್ಥೆಸೋಮವಾರಪೇಟೆ, ಏ. 22: ಬಿಸಿಲಿನ ಬೇಗೆಯಿಂದಾಗಿ ಅರಣ್ಯದೊಳಗಿನ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ಎದುರಾಗಿದೆ. ಅರಣ್ಯದಲ್ಲಿರುವ ಕಾಡಾನೆಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿರುವದರಿಂದ ಐಗೂರು-ಕಾಜೂರು-ಕೋವರ್‍ಕೊಲ್ಲಿಯಲ್ಲಿರುವ ಟಾಟಾ