ಕಾಡಾನೆ ದಾಳಿನಾಪೋಕ್ಲು, ಮಾ. 31: ಸಮೀಪದ ಕರಡ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ನಷ್ಟ ಸಂಭವಿಸಿದೆ. ಇಲ್ಲಿನ ಕಾಫಿ ಬೆಳೆಗಾರರ ತೋಟ ಗಳಲ್ಲಿ ಗ್ರಾ.ಪಂ.ನಿಂದ ವ್ಯವಸ್ಥೆಗೋಣಿಕೊಪ್ಪ ವರದಿ, ಮಾ. 31: ಕೊರೊನಾ ವೈರಸ್ ದಾಳಿಯಿಂದ ಅಗತ್ಯ ವಸ್ತು ದಕ್ಕಿಸಿಕೊಳ್ಳಲಾಗದವರಿಗೆ ಪ್ರಯೋಜನವಾಗುವಂತೆ ಗೋಣಿಕೊಪ್ಪದಲ್ಲಿ ಹಸಿದವನಿಗೆ ತಣಿವು ಪೆಟ್ಟಿಗೆ ಇಡುವ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿ ವಾರ್ಷಿಕೋತ್ಸವ ಮುಂದೂಡಿಕೆಮಡಿಕೇರಿ, ಮಾ. 31: ಇಲ್ಲಿನ ಕಾನ್ವೆಂಟ್ ಜಂಕ್ಷನ್ ಬಳಿಯಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ವಾರ್ಷಿಕೋತ್ಸವ ಏಪ್ರಿಲ್ 2 ರಂದು ನಡೆಯಬೇಕಾಗಿರುವುದರನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಅಧಿಕಾರಿಗಳಿಗೆ ಶಾಸಕ ರಂಜನ್ರಿಂದ ಮಾಸ್ಕ್ ವಿತರಣೆಸೋಮವಾರಪೇಟೆ, ಮಾ. 31: ಸಾರ್ವಜನಿಕ ಸೇವೆಯಲ್ಲಿರುವ ವಿವಿಧ ಇಲಾಖಾಧಿಕಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಅವರು ಮಾಸ್ಕ್ ವಿತರಿಸಿದರು. ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್‍ಪಿ ಶೈಲೇಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್, ಎಡಿಎಲ್‍ಆರ್ ವಿರೂಪಾಕ್ಷ, ಚಾಲಕನ ವಿರುದ್ಧ ಅಸಮಾಧಾನಸುಂಟಿಕೊಪ್ಪ, ಮಾ. 31: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ, ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು ರೋಗಿಗಳ ದಿನನಿತ್ಯ ಚಿಕಿತ್ಸೆಗೆ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಗ್ರಾ.ಪಂ., ತಾ.ಪಂ.
ಕಾಡಾನೆ ದಾಳಿನಾಪೋಕ್ಲು, ಮಾ. 31: ಸಮೀಪದ ಕರಡ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ನಷ್ಟ ಸಂಭವಿಸಿದೆ. ಇಲ್ಲಿನ ಕಾಫಿ ಬೆಳೆಗಾರರ ತೋಟ ಗಳಲ್ಲಿ
ಗ್ರಾ.ಪಂ.ನಿಂದ ವ್ಯವಸ್ಥೆಗೋಣಿಕೊಪ್ಪ ವರದಿ, ಮಾ. 31: ಕೊರೊನಾ ವೈರಸ್ ದಾಳಿಯಿಂದ ಅಗತ್ಯ ವಸ್ತು ದಕ್ಕಿಸಿಕೊಳ್ಳಲಾಗದವರಿಗೆ ಪ್ರಯೋಜನವಾಗುವಂತೆ ಗೋಣಿಕೊಪ್ಪದಲ್ಲಿ ಹಸಿದವನಿಗೆ ತಣಿವು ಪೆಟ್ಟಿಗೆ ಇಡುವ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿ
ವಾರ್ಷಿಕೋತ್ಸವ ಮುಂದೂಡಿಕೆಮಡಿಕೇರಿ, ಮಾ. 31: ಇಲ್ಲಿನ ಕಾನ್ವೆಂಟ್ ಜಂಕ್ಷನ್ ಬಳಿಯಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ವಾರ್ಷಿಕೋತ್ಸವ ಏಪ್ರಿಲ್ 2 ರಂದು ನಡೆಯಬೇಕಾಗಿರುವುದರನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಅಧಿಕಾರಿಗಳಿಗೆ ಶಾಸಕ ರಂಜನ್ರಿಂದ ಮಾಸ್ಕ್ ವಿತರಣೆಸೋಮವಾರಪೇಟೆ, ಮಾ. 31: ಸಾರ್ವಜನಿಕ ಸೇವೆಯಲ್ಲಿರುವ ವಿವಿಧ ಇಲಾಖಾಧಿಕಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಅವರು ಮಾಸ್ಕ್ ವಿತರಿಸಿದರು. ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್‍ಪಿ ಶೈಲೇಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್, ಎಡಿಎಲ್‍ಆರ್ ವಿರೂಪಾಕ್ಷ,
ಚಾಲಕನ ವಿರುದ್ಧ ಅಸಮಾಧಾನಸುಂಟಿಕೊಪ್ಪ, ಮಾ. 31: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ, ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು ರೋಗಿಗಳ ದಿನನಿತ್ಯ ಚಿಕಿತ್ಸೆಗೆ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಗ್ರಾ.ಪಂ., ತಾ.ಪಂ.