ಅಂಗನವಾಡಿ ಕಟ್ಟಡ ಉದ್ಘಾಟನೆಸೋಮವಾರಪೇಟೆ, ಜೂ. 3: ಪ.ಪಂ. ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಪ.ಪಂ.ನ ಎಸ್‍ಎಫ್‍ಸಿ ಶೇ.24.10 ಅನುದಾನದಡಿ ರೂ. 6 ಸಂತೆ ದಿನ ಸಂಚಾರ ಬವಣೆಸೋಮವಾರಪೇಟೆ, ಜೂ. 3: ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಆರ್‍ಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿದ ನಂತರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಈ ಹಿಂದೆ ಇದ್ದಂತಹ ಏಕಮುಖ ಸಂಚಾರ ವಿದ್ಯುತ್ ಕಲ್ಪಿಸಲು ನಿರ್ಲಕ್ಷ್ಯ ಆರೋಪ ಸುಂಟಿಕೊಪ್ಪ, ಜೂ. 3: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಆಗಿದ್ದು ಅಭಿವೃದ್ಧಿ ಪಥದತ್ತ ಸಾಗಲು ಎಲ್ಲಾ ಅಭಿವೃದ್ಧಿ ಸಂಪನ್ಮೂಲಗಳು ಈ ಪಂಚಾಯಿತಿಗೆ ಇದೆ. ಕುಗ್ರಾಮ ಹಾಡಿಗಳು ಕೇಂದ್ರ ಬ್ಯಾಂಕ್ ಶತಮಾನೋತ್ಸವ ಭವನಕ್ಕೆ ಸಿದ್ಧತೆಮಡಿಕೇರಿ, ಜೂ. 3: ಕೊಡಗಿನ ಪ್ರತಿಷ್ಠಿತ ಸಹಕಾರ ಸಂಸ್ಥೆ ಯಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2021ಕ್ಕೆ ತನ್ನ ಶತ ಮಾನೋತ್ಸವ ಕಾಣುತ್ತಿದೆ. ಈ ದಿಸೆಯಲ್ಲಿ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರಕೂಡಿಗೆ, ಜೂ, 3: ಕೂಡಿಗೆಯಲ್ಲಿರುವ ಕಾಪೆರ್ÇರೇಷÀನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿರುವ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿಯನ್ನು
ಅಂಗನವಾಡಿ ಕಟ್ಟಡ ಉದ್ಘಾಟನೆಸೋಮವಾರಪೇಟೆ, ಜೂ. 3: ಪ.ಪಂ. ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಪ.ಪಂ.ನ ಎಸ್‍ಎಫ್‍ಸಿ ಶೇ.24.10 ಅನುದಾನದಡಿ ರೂ. 6
ಸಂತೆ ದಿನ ಸಂಚಾರ ಬವಣೆಸೋಮವಾರಪೇಟೆ, ಜೂ. 3: ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಆರ್‍ಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿದ ನಂತರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಈ ಹಿಂದೆ ಇದ್ದಂತಹ ಏಕಮುಖ ಸಂಚಾರ
ವಿದ್ಯುತ್ ಕಲ್ಪಿಸಲು ನಿರ್ಲಕ್ಷ್ಯ ಆರೋಪ ಸುಂಟಿಕೊಪ್ಪ, ಜೂ. 3: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಆಗಿದ್ದು ಅಭಿವೃದ್ಧಿ ಪಥದತ್ತ ಸಾಗಲು ಎಲ್ಲಾ ಅಭಿವೃದ್ಧಿ ಸಂಪನ್ಮೂಲಗಳು ಈ ಪಂಚಾಯಿತಿಗೆ ಇದೆ. ಕುಗ್ರಾಮ ಹಾಡಿಗಳು
ಕೇಂದ್ರ ಬ್ಯಾಂಕ್ ಶತಮಾನೋತ್ಸವ ಭವನಕ್ಕೆ ಸಿದ್ಧತೆಮಡಿಕೇರಿ, ಜೂ. 3: ಕೊಡಗಿನ ಪ್ರತಿಷ್ಠಿತ ಸಹಕಾರ ಸಂಸ್ಥೆ ಯಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2021ಕ್ಕೆ ತನ್ನ ಶತ ಮಾನೋತ್ಸವ ಕಾಣುತ್ತಿದೆ. ಈ ದಿಸೆಯಲ್ಲಿ ಬ್ಯಾಂಕ್
ಸ್ವ ಉದ್ಯೋಗ ತರಬೇತಿ ಕಾರ್ಯಾಗಾರಕೂಡಿಗೆ, ಜೂ, 3: ಕೂಡಿಗೆಯಲ್ಲಿರುವ ಕಾಪೆರ್ÇರೇಷÀನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿರುವ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿಯನ್ನು