ಬಹಿರಂಗ ಹರಾಜುಮಡಿಕೇರಿ, ಆ.21: ತೆರಿಗೆಯನ್ನು ಪಾವತಿಸದೆ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು, ಈಗಿರುವ ಪ್ರಸ್ತುತ ಸ್ಥಿತಿಯಲ್ಲಿಯೇ ಆಗಸ್ಟ್, 26 ರ ಮಧ್ಯಾಹ್ನ 3 ಗಂಟೆಗೆ, ಮಡಿಕೇರಿ ಕೆಸರು ತೆರವುಕುಶಾಲನಗರ, ಆ. 21: ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿರುವ ಮೆಟ್ಟಿಲುಗಳಲ್ಲಿ ತುಂಬಿದ್ದ ಕೆಸರು ಮಣ್ಣನ್ನು ಪಂಚಾಯ್ತಿ ಪೌರಕಾರ್ಮಿಕರು ತೆರವುಗೊಳಿಸಿ ಸ್ವಚ್ಛತೆ ಮಾಡಿದರು. ಇತ್ತೀಚೆಗೆ ಕಾವೇರಿ ಬಾಳೆಲೆ ವಿಭಾಗದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಪರದಾಟ ಬಾಳಲೆ, ಆ. 21: ಬಾಳಲೆ ವಿಭಾಗದ ನಿಟ್ಟೂರು, ಕಾರ್ಮಾಡು, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ಕೋಣನಕಟ್ಟೆ ಪ್ರದೇಶದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲವಾಗಿದ್ದು, ಜನತೆ ಸಂಚಾರಕ್ಕೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ವ್ಯಾನ್ ಕೆರೆಗೆ ಬಿದ್ದು ವ್ಯಕ್ತಿಗೆ ಗಾಯಸಿದ್ದಾಪುರ, ಆ. 21: ಮಾರುತಿ ವ್ಯಾನ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಬಳಿ ತಹಶೀಲ್ದಾರ್ ಇಓ ನೇಮಕಕ್ಕೆ ಪ್ರಸ್ತಾವನೆಮಡಿಕೇರಿ, ಆ. 21: ಸರಕಾರದಿಂದ ನೂತನ ತಾಲೂಕಾಗಿ ಪ್ರಕಟಗೊಂಡಿರುವ ಪೊನ್ನಂಪೇಟೆ ತಾಲೂಕು ರಚನೆ ಕುರಿತಾದ ಅಧಿಕೃತವಾದ ಅಧಿಸೂಚನೆಯನ್ನು ಇದೀಗ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ತಾಲೂಕು ರಚನೆಯ
ಬಹಿರಂಗ ಹರಾಜುಮಡಿಕೇರಿ, ಆ.21: ತೆರಿಗೆಯನ್ನು ಪಾವತಿಸದೆ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು, ಈಗಿರುವ ಪ್ರಸ್ತುತ ಸ್ಥಿತಿಯಲ್ಲಿಯೇ ಆಗಸ್ಟ್, 26 ರ ಮಧ್ಯಾಹ್ನ 3 ಗಂಟೆಗೆ, ಮಡಿಕೇರಿ
ಕೆಸರು ತೆರವುಕುಶಾಲನಗರ, ಆ. 21: ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿರುವ ಮೆಟ್ಟಿಲುಗಳಲ್ಲಿ ತುಂಬಿದ್ದ ಕೆಸರು ಮಣ್ಣನ್ನು ಪಂಚಾಯ್ತಿ ಪೌರಕಾರ್ಮಿಕರು ತೆರವುಗೊಳಿಸಿ ಸ್ವಚ್ಛತೆ ಮಾಡಿದರು. ಇತ್ತೀಚೆಗೆ ಕಾವೇರಿ
ಬಾಳೆಲೆ ವಿಭಾಗದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಪರದಾಟ ಬಾಳಲೆ, ಆ. 21: ಬಾಳಲೆ ವಿಭಾಗದ ನಿಟ್ಟೂರು, ಕಾರ್ಮಾಡು, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ಕೋಣನಕಟ್ಟೆ ಪ್ರದೇಶದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲವಾಗಿದ್ದು, ಜನತೆ ಸಂಚಾರಕ್ಕೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ
ವ್ಯಾನ್ ಕೆರೆಗೆ ಬಿದ್ದು ವ್ಯಕ್ತಿಗೆ ಗಾಯಸಿದ್ದಾಪುರ, ಆ. 21: ಮಾರುತಿ ವ್ಯಾನ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಬಳಿ
ತಹಶೀಲ್ದಾರ್ ಇಓ ನೇಮಕಕ್ಕೆ ಪ್ರಸ್ತಾವನೆಮಡಿಕೇರಿ, ಆ. 21: ಸರಕಾರದಿಂದ ನೂತನ ತಾಲೂಕಾಗಿ ಪ್ರಕಟಗೊಂಡಿರುವ ಪೊನ್ನಂಪೇಟೆ ತಾಲೂಕು ರಚನೆ ಕುರಿತಾದ ಅಧಿಕೃತವಾದ ಅಧಿಸೂಚನೆಯನ್ನು ಇದೀಗ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ತಾಲೂಕು ರಚನೆಯ