ತಾ.ಪಂ.ಸಾಮಾನ್ಯ ಸಭೆ ಮಡಿಕೇರಿ, ನ.20: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾ. 24 ರಂದು ಬೆಳಗ್ಗೆ 10.30 ಗಂಟೆಗೆ ತಾ.ಪಂ. ಎಸ್‍ಜೆಎಸ್‍ವೈ* ಜಿಲ್ಲೆಯ ಮೂರೂ ಪ.ಪಂ. ಸ್ಥಾನಗಳ ಮೇಲೆ ಕರಿನೆರಳು * 10 ದಿನದೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶಸೋಮವಾರಪೇಟೆ, ನ. 19: ರಾಜ್ಯದ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದ್ದು,ಹಸಿವು ತಾಳಲಾರೆ... ಯಾವುದೇ ಬೇಲಿ ಬಿಡಲಾರೆ... ಒಂಟಿ ಸಲಗನ ಆರ್ಭಟ*ಸಿದ್ದಾಪುರ, ನ.19 : ನನ್ನ ಹೊಟ್ಟೆಗೆ ಒಂದಿಷ್ಟು ಊಟ ಸಿಕ್ಕರೆ ಸಾಲದು, ಒಂದಷ್ಟು ಆಹಾರ ಬೇಕೇ ಬೇಕು. ಅರಣ್ಯದಲ್ಲಂತೂ ನಾವು ತಿನ್ನುವ ಸೊಪ್ಪು, ಹಣ್ಣು, ಗೆಡ್ಡೆ, ಗೆಣಸು,ಕುಶಾಲನಗರ ಹೊಸ ತಾಲೂಕು ರಚನೆಗೆ ಅಧಿಸೂಚನೆಕುಶಾಲನಗರ, ನ. 19: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಹೊಸ ತಾಲೂಕು ರಚನೆ ಪ್ರಕ್ರಿಯೆಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲೂಕಿನ ಗಡಿತಾಲೂಕು ಕಚೇರಿಗೆ ಅಕ್ರಮ ಸಕ್ರಮ ಸಮಿತಿ ಭೇಟಿಮಡಿಕೇರಿ, ನ. 19: ಮಡಿಕೇರಿ ತಾಲೂಕು ಕಚೇರಿಗೆ ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿ ಭೇಟಿ ನೀಡಿತು.
ತಾ.ಪಂ.ಸಾಮಾನ್ಯ ಸಭೆ ಮಡಿಕೇರಿ, ನ.20: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾ. 24 ರಂದು ಬೆಳಗ್ಗೆ 10.30 ಗಂಟೆಗೆ ತಾ.ಪಂ. ಎಸ್‍ಜೆಎಸ್‍ವೈ
* ಜಿಲ್ಲೆಯ ಮೂರೂ ಪ.ಪಂ. ಸ್ಥಾನಗಳ ಮೇಲೆ ಕರಿನೆರಳು * 10 ದಿನದೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶಸೋಮವಾರಪೇಟೆ, ನ. 19: ರಾಜ್ಯದ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದ್ದು,
ಹಸಿವು ತಾಳಲಾರೆ... ಯಾವುದೇ ಬೇಲಿ ಬಿಡಲಾರೆ... ಒಂಟಿ ಸಲಗನ ಆರ್ಭಟ*ಸಿದ್ದಾಪುರ, ನ.19 : ನನ್ನ ಹೊಟ್ಟೆಗೆ ಒಂದಿಷ್ಟು ಊಟ ಸಿಕ್ಕರೆ ಸಾಲದು, ಒಂದಷ್ಟು ಆಹಾರ ಬೇಕೇ ಬೇಕು. ಅರಣ್ಯದಲ್ಲಂತೂ ನಾವು ತಿನ್ನುವ ಸೊಪ್ಪು, ಹಣ್ಣು, ಗೆಡ್ಡೆ, ಗೆಣಸು,
ಕುಶಾಲನಗರ ಹೊಸ ತಾಲೂಕು ರಚನೆಗೆ ಅಧಿಸೂಚನೆಕುಶಾಲನಗರ, ನ. 19: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಹೊಸ ತಾಲೂಕು ರಚನೆ ಪ್ರಕ್ರಿಯೆಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲೂಕಿನ ಗಡಿ
ತಾಲೂಕು ಕಚೇರಿಗೆ ಅಕ್ರಮ ಸಕ್ರಮ ಸಮಿತಿ ಭೇಟಿಮಡಿಕೇರಿ, ನ. 19: ಮಡಿಕೇರಿ ತಾಲೂಕು ಕಚೇರಿಗೆ ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿ ಭೇಟಿ ನೀಡಿತು.