ಎಟಿಎಂನಲ್ಲಿ ದೊರೆತ ಹಣ ವಾಪಸ್ಕುಶಾಲನಗರ, ಮಾ. ೮: ಕುಶಾಲನಗರದ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರದಲ್ಲಿ ದೊರೆತ ಹಣವನ್ನು ಮಾಲೀಕರಿಗೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಚನ್ನರಾಯಪಟ್ಟಣ ತಂಡಕ್ಕೆ ಐಎನ್ಎಸ್ ಕಪ್ಕುಶಾಲನಗರ, ಮಾ.೮: ರಾಜ್ಯ ಮಟ್ಟದ ಅಂಡರ್ ೧೫ ಲೆದರ್ ಬಾಲ್ ಟೂರ್ನಮೆಂಟ್‌ನಲ್ಲಿ ಚನ್ನರಾಯ ಪಟ್ಟಣ ತಂಡ ಐಎನ್‌ಎಸ್ ಕಪ್ ತನ್ನದಾಗಿಸಿಕೊಂಡಿತು. ಮಂಡ್ಯ ತಂಡ ರನ್ನರ್ಸ್ ಅಪ್ ಸ್ಥಾನ ಪತ್ರಕರ್ತರ ಕ್ರಿಕೆಟ್: ಟೀಂ ಸರ್ಜಿಕಲ್ ಚಾಂಪಿಯನ್ಮಡಿಕೇರಿ, ಮಾ. ೮: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ನಗರದ ಪತ್ರಕರ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಶಾಂತಿ ಚರ್ಚ್ನ ೧೫೦ನೇ ವಾರ್ಷಿಕೋತ್ಸವ ಮಡಿಕೇರಿ, ಮಾ. ೮ : ನಗರದ ಜನರಲ್ ತಿಮ್ಮಯ್ಯ ರಸ್ತೆಯಲ್ಲಿರುವ ಸಿ.ಎಸ್.ಐ ಶಾಂತಿ ಚರ್ಚ್ನ ೧೫೦ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ತಾ.೭ ರಂದು ನಡೆಯಿತು. ಕರ್ನಾಟಕ ಹುಲಿ ದಾಳಿ ಪ್ರಕರಣ: ಸಚಿವರು ಶಾಸಕರು ಹಾಗೂ ಅಧಿಕಾರಿಗಳ ಚರ್ಚೆ ಮಡಿಕೇರಿ, ಮಾ. ೮: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ, ಕುಮಟೂರು ಮತ್ತು ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಅಧಿಕವಾಗಿರುವ ಹಿನ್ನೆಲೆ ಅರಣ್ಯ
ಎಟಿಎಂನಲ್ಲಿ ದೊರೆತ ಹಣ ವಾಪಸ್ಕುಶಾಲನಗರ, ಮಾ. ೮: ಕುಶಾಲನಗರದ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರದಲ್ಲಿ ದೊರೆತ ಹಣವನ್ನು ಮಾಲೀಕರಿಗೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ
ಚನ್ನರಾಯಪಟ್ಟಣ ತಂಡಕ್ಕೆ ಐಎನ್ಎಸ್ ಕಪ್ಕುಶಾಲನಗರ, ಮಾ.೮: ರಾಜ್ಯ ಮಟ್ಟದ ಅಂಡರ್ ೧೫ ಲೆದರ್ ಬಾಲ್ ಟೂರ್ನಮೆಂಟ್‌ನಲ್ಲಿ ಚನ್ನರಾಯ ಪಟ್ಟಣ ತಂಡ ಐಎನ್‌ಎಸ್ ಕಪ್ ತನ್ನದಾಗಿಸಿಕೊಂಡಿತು. ಮಂಡ್ಯ ತಂಡ ರನ್ನರ್ಸ್ ಅಪ್ ಸ್ಥಾನ
ಪತ್ರಕರ್ತರ ಕ್ರಿಕೆಟ್: ಟೀಂ ಸರ್ಜಿಕಲ್ ಚಾಂಪಿಯನ್ಮಡಿಕೇರಿ, ಮಾ. ೮: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ನಗರದ ಪತ್ರಕರ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ
ಶಾಂತಿ ಚರ್ಚ್ನ ೧೫೦ನೇ ವಾರ್ಷಿಕೋತ್ಸವ ಮಡಿಕೇರಿ, ಮಾ. ೮ : ನಗರದ ಜನರಲ್ ತಿಮ್ಮಯ್ಯ ರಸ್ತೆಯಲ್ಲಿರುವ ಸಿ.ಎಸ್.ಐ ಶಾಂತಿ ಚರ್ಚ್ನ ೧೫೦ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ತಾ.೭ ರಂದು ನಡೆಯಿತು. ಕರ್ನಾಟಕ
ಹುಲಿ ದಾಳಿ ಪ್ರಕರಣ: ಸಚಿವರು ಶಾಸಕರು ಹಾಗೂ ಅಧಿಕಾರಿಗಳ ಚರ್ಚೆ ಮಡಿಕೇರಿ, ಮಾ. ೮: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ, ಕುಮಟೂರು ಮತ್ತು ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಅಧಿಕವಾಗಿರುವ ಹಿನ್ನೆಲೆ ಅರಣ್ಯ