ಮಡಿಕೇರಿ, ಅ. ೨೧ : ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ನವೆಂಬರ್ ೯ ರಂದು ಭಾನುವಾರ ಮಡಿಕೇರಿ ನಗರದ ಓಂಕಾರ ಸದನದಲ್ಲಿ ‘ನಿಮ್ಮ ಪ್ರತಿಭೆ-ನಮ್ಮ ವೇದಿಕೆ ಹಿಮವನ ಸಾಂಸ್ಕೃತಿಕ ಸಂಗಮ’ ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ತಿಳಿಸಿದ್ದಾರೆ. ಸ್ಪರ್ಧೆಗಳ ವಿವರಗಳು ಇಂತಿದೆ.

ಛದ್ಮವೇಷ ಸ್ಪರ್ಧೆ : ೧ ರಿಂದ ೩ ವರ್ಷದ ಮಕ್ಕಳಿಗೆ ಮತ್ತು ೪ ರಿಂದ ೭ ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ. ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : ೯೯೦೨೬೫೧೧೪೬ - ಬಿ. ಸಿ. ಶಾಂತಿ ಅಚ್ಚಯ್ಯ., ೭೦೨೨೮೮೪೮೦೩ - ಕಡ್ಲೇರ ತುಳಸಿ ಮೋಹನ್.

ಸಮೂಹ ನೃತ್ಯ : ೮ ರಿಂದ ೧೨ ವರ್ಷದ ಮಕ್ಕಳಿಗೆ. - ನಿಯಮಗಳು. - ತಂಡದಲ್ಲಿ ಕನಿಷ್ಟ ೬ ಗರಿಷ್ಠ ೧೦ ಮಕ್ಕಳು ಇರಬೇಕು. ಹಾಡು ಕನ್ನಡದ್ದೇ ಆಗಿರಬೇಕು.

ಸಮಯ ೪ ನಿಮಿಷ. ಹೆಸರು ನೋಂದಣಿಗಾಗಿ ಸಂಪರ್ಕಿಸಿ, ೯೬೬೩೧೧ð೬೭೦- ಜಯಲಕ್ಷಿö್ಮ ಕೆ. ೮೭೬೨೫೭೪೫೮೪- ಸೌಮ್ಯ ಭಟ್.

ಜಾನಪದ ನೃತ್ಯ : ಪ್ರೌಢಶಾಲಾ ಮಕ್ಕಳಿಗೆ. ಜಾನಪದ ಹಾಡು ಕಡ್ಡಾಯ. ಗುಂಪಿನಲ್ಲಿ ಕನಿಷ್ಟ ೬ ಗರಿಷ್ಠ ೮ ಮಕ್ಕಳು ಇರಬೇಕು. ಸಮಯ : ೫ ನಿಮಿಷ, ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸರಿತಾ ಅಯ್ಯಪ್ಪ -೯೪೮೧೪೮೩೪೫೭, ಸವಿತಾ ರಾಕೇಶ್ -೭೯೭೫೪೦೯೪೯೫

ಚಿತ್ರಕಲೆ : ಪದವಿ ಪೂರ್ವ ವಿದ್ಯಾರ್ಥಿಗಳಿಗೆ - ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎನ್ನುವ ಶೀರ್ಷಿಕೆಗೆ ಅನುಗುಣವಾಗಿ ಚಿತ್ರ ಬಿಡಿಸಬೇಕು. ಸಮಯ : ೧ ಗಂಟೆ ನೀಡಲಾಗುವುದು. ಹೆಸರು ನೋಂದಣಿಗಾಗಿ, ಅನಿತಾ ಪ್ರತಾಪ್ : ೮೯೭೧೬೮೦೭೧೭, ಸವಿತಾ ಅರುಣ್ - ೯೪೮೦೦೦೩೮೧೧

ಗಾಯನ ಸ್ಪರ್ಧೆ : ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ಸ್ಪರ್ಧೆ. ದೇಶಭಕ್ತಿ ಗೀತೆ ಅಥವಾ ನಾಡಗೀತೆ ಹಾಡಬೇಕು. ಕನ್ನಡ ಹಾಡೇ ಆಗಿರಬೇಕು. ಗುಂಪಿನಲ್ಲಿ ಕನಿಷ್ಟ ೫ ಗರಿಷ್ಠ ೧೦ ಮಂದಿ ಇರಬೇಕು. ಸಮಯ ೪ ನಿಮಿಷ., ಹೆಸರು ನೋಂದಣಿಗಾಗಿ : ಸವಿತಾ ರಾಖೇಶ್ - ೭೯೭೫೪೦೯೪೯೫, ಬಿ ಸಿ ಶಾಂತಿ - ೯೯೦೨೬೫೧೧೪೬.

ಗಾಯನ ಸ್ಪರ್ಧೆ ಮಹಿಳೆಯರಿಗೆ : ಯಾವುದೇ ಕನ್ನಡ ಹಾಡು ಹಾಡಬಹುದು. ಸಮಯ ೪ ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಟ ೬ ಗರಿಷ್ಠ ೧೦ ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸೌಮ್ಯ ಭಟ್ - ೮೭೬೨೫೭೪೫೮೪. ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಕೊನೆ ದಿನ ಅಕ್ಟೋಬರ್ ೩೦. ಸ್ಪರ್ಧೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ ೯೬೬೩೧೨೯೬೭೦.