ಮಡಿಕೇರಿ, ಜ. ೧೬: ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ನಗರದ ಸ್ಟೀವರ್ಟ್ ಹಿಲ್ ಬಳಿಯ ಅಂಗನವಾಡಿಯ ೧೬ ಮಕ್ಕಳಿಗೆ ಶಾಲಾ ಸಮವಸ್ತç ವಿತರಿಸಲಾಯಿತು.
ಚುನಾಯಿತ ಉಪ ರಾಜ್ಯಪಾಲ ರತನ್ ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ರಾಜ್ಯಪಾಲ ಅನಿಲ್ ಎಚ್.ಟಿ, ಹಿರಿಯ ರೋಟೇರಿಯನ್ ಡಾ. ಎಂ.ಜಿ. ಪಾಟ್ಕರ್, ಅನಂತ ಸುಬ್ಬರಾವ್, ಡಾ. ಜಯಲಕ್ಷಿ÷್ಮ ಪಾಟ್ಕರ್, ಚುನಾಯಿತ ಅಧ್ಯಕ್ಷ ರೋಟೇರಿಯನ್ ಕೆ.ಸಿ. ಕರಿಯಪ್ಪ, ವೃತ್ತಿಪರ ಸೇವಾ ನಿರ್ದೇಶಕ ರೋಟೇರಿಯನ್ ಮಾಳಿಗೆ ಪೈ ಹಾಗೂ ರೋಟೇರಿಯನ್ ಗೀತಾ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.